Suvarna Arogya Suraksha Trust

ಜ್ಯೋತಿ ಸಂಜೀವಿನಿ ಯೋಜನೆ

ಮುನ್ನುಡಿ: ಕರ್ನಾಟಕ ಸರಕಾರವು ಜ್ಯೋತಿ ಸಂಜೀವಿನಿ ಎಂಬ ಯೋಜನೆಗೆ ಸರಕಾರಿ ಆದೇಶ ಸಂಖ್ಯೆ : ಆಸುಇ 14 ಎಸ್.ಎಂ.ಆರ್ 2013 18/8/2014 ರನ್ವಯ ಮಂಜೂರಾತಿ ನೀಡಿರುತ್ತದೆ. ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದ ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಉಚಿತವಾಗಿ ನೊಂದಾಯಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ತೃತೀಯ ಹಂತದ ಆರೋಗ್ಯ ಸೇವೆಯನ್ನು ಒದಗಿಸುತ್ತದೆ.

Read more...